Sunday, March 26, 2023
Google search engine
HomeUncategorizedಮಾಡಾಳ್ ಪ್ರಕರಣದಲ್ಲಿ ಅನುಮಾನ ಮೂಡಿಸಿದ ಸರ್ಕಾರದ ನಡೆ…? ನಾಲ್ಕೇ ದಿನಕ್ಕೆ ತನಿಖಾಧಿಕಾರಿಗಳ ದಿಢೀರ್ ಬದಲಾವಣೆ

ಮಾಡಾಳ್ ಪ್ರಕರಣದಲ್ಲಿ ಅನುಮಾನ ಮೂಡಿಸಿದ ಸರ್ಕಾರದ ನಡೆ…? ನಾಲ್ಕೇ ದಿನಕ್ಕೆ ತನಿಖಾಧಿಕಾರಿಗಳ ದಿಢೀರ್ ಬದಲಾವಣೆ

ಮಾಡಾಳ್ ಪ್ರಕರಣದಲ್ಲಿ ಅನುಮಾನ ಮೂಡಿಸಿದ ಸರ್ಕಾರದ ನಡೆ…? ನಾಲ್ಕೇ ದಿನಕ್ಕೆ ತನಿಖಾಧಿಕಾರಿಗಳ ದಿಢೀರ್ ಬದಲಾವಣೆ

ಬೆಂಗಳೂರು: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ಇಬ್ಬರು ತನಿಖಾಧಿಕಾರಿಗಳನ್ನು ಬದಲಾವಣೆ ಮಾಡಲಾಗಿದೆ.

ಡಿವೈಎಸ್ಪಿ ಪ್ರಮೋದ್ ಕುಮಾರ್ ಮತ್ತು ಇನ್ಸ್ಪೆಕ್ಟರ್ ಕುಮಾರಸ್ವಾಮಿ ಅವರನ್ನು ಬದಲಾವಣೆ ಮಾಡಲಾಗಿದೆ. ಡಿವೈಎಸ್ಪಿ ಅಂಥೋಣಿ ಜಾನ್ ಮತ್ತು ಇನ್ಸ್ ಪೆಕ್ಟರ್ ಬಾಲಾಜಿಬಾಬು ಅವರುನ್ನು ನೇಮಕ ಮಾಡಲಾಗಿದೆ.

ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಕೇವಲ ನಾಲ್ಕೇ ದಿನಕ್ಕೆ ಪ್ರಕರಣದ ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ. ತನಿಖಾಧಿಕಾರಿಗಳ ಬದಲಾವಣೆ ಸಾಕಷ್ಟು ಅನುಮಾನ ಮೂಡಿಸಿದೆ. ಈ ಪ್ರಕರಣದಲ್ಲಿ ಎ1 ಆರೋಪಿ ಮಾಡಾಳ್ ವಿರೂಪಾಕ್ಷಪ್ಪ ಇನ್ನು ಪತ್ತೆಯಾಗಿಲ್ಲ. ಈ ನಡುವೆ ತನಿಖಾಧಿಕಾರಿಗಳ ಬದಲಾವಣೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments